ಶ್ರೀಮದ್ ಭಗವದ್ಗೀತೆಯ ಸಂಪೂರ್ಣ ಸಾಹಿತ್ಯ (Lyrics) | Srimad Bhagavad Gita full lyrics in Kannada

ಶ್ರೀಮದ್ ಭಗವದ್ಗೀತೆಯ ಸಂಪೂರ್ಣ ಸಾಹಿತ್ಯ (Lyrics) | Srimad Bhagavad Gita full lyrics in Kannada

ಶ್ರೀಮದ್ ಭಗವದ್ಗೀತೆಯ ಸಂಪೂರ್ಣ ಸಾಹಿತ್ಯ (Lyrics) | Srimad Bhagavad Gita full lyrics in Kannada ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ. ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ, ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಮತ್ತು ಶ್ರೀ ತುಳಸಿ ದೇವಿಯ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ! ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ. #ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ. "ಶ್ರೀಮದ್ ಭಗವದ್ಗೀತೆಯ ಸಂಪೂರ್ಣ ಸಾಹಿತ್ಯ (Lyrics) | Srimad Bhagavad Gita full lyrics in Kannada" ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ. ಭಗವದ್ಗೀತೆ ಹಿಂದೂಗಳಿಗೆ ಮಾತ್ರವಲ್ಲದೇ, ಇಡೀ ಜಗತ್ತಿಗೆ ಅತ್ಯಂತ ದೈವಿಕ ಗ್ರಂಥವಾಗಿದೆ. ಮಹಾಭಾರತ (ಕುರುಕ್ಷೇತ್ರ) ಯುದ್ಧ ಪ್ರಾರಂಭವಾಗುವ ಮುನ್ನ, ಭಗವಂತ ಶ್ರೀ ಕೃಷ್ಣನು ಗೀತೆಯ (ದೈವಿಕ ಹಾಡಿನ) ರೂಪದಲ್ಲಿ ಇದನ್ನು ತನ್ನ ಸ್ನೇಹಿತ ಮತ್ತು ಮಹಾನ್ ಭಕ್ತ ಅರ್ಜುನನಿಗೆ ಉಪದೇಶಿಸುತ್ತಾನೆ. ಆದರೆ, ಭಗವಂತ ಶ್ರೀ ಕೃಷ್ಣನು ಕೇವಲ ಭಗವದ್ಗೀತೆಯನ್ನು ಅರ್ಜುನನಿಗೆ ಮಾತ್ರ ಬೋಧಿಸಲಿಲ್ಲ ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು.  ಇಲ್ಲ, ಅದು ಹಾಗೆ ಅಲ್ಲ. ಭಗವಂತ ಶ್ರೀ ಕೃಷ್ಣನು ಭಗವದ್ಗೀತೆಯನ್ನು ಎಲ್ಲರಿಗೂ ಮತ್ತು ವಿಶೇಷವಾಗಿ ಕಲಿಯುಗದ ಜನರಿಗೆ ಬೋಧಿಸಿದ್ದಾನೆ, ಏಕೆಂದರೆ ಕಲಿಯುಗದ ಜನರಿಗೆ ಸನಾತನ ಧರ್ಮದ ಬಗ್ಗೆ ಸರಿಯಾದ ಜ್ಞಾನವಿಲ್ಲ. ಆದ್ದರಿಂದ ನಾವು ಇದನ್ನು ಯಾವಾಗಲೂ ನಮ್ಮ ಮನಸ್ಸಿನಲ್ಲಿಟ್ಟುಕೊಳ್ಳಬೇಕು, ಏನೆಂದರೆ, ಭಗವದ್ಗೀತೆ ಭೂಮಿಯ ಮೇಲಿನ...
Read More
ಹಿಂದೂ ಧರ್ಮದಲ್ಲಿ ತುಳಸಿ ಸಸ್ಯದ ಮಹತ್ವವೇನು? | ತುಳಸಿ ಗಿಡದ ಉಪಯೋಗಗಳು, ಗುಣಗಳು, ಮಾಹಿತಿ, ಮಹತ್ವ | ತುಳಸಿ ದೇವಿಯ (ಮತ್ತೊಂದು) ಹೆಸರುಗಳು | Tulasi (full) information in Kannada

ಹಿಂದೂ ಧರ್ಮದಲ್ಲಿ ತುಳಸಿ ಸಸ್ಯದ ಮಹತ್ವವೇನು? | ತುಳಸಿ ಗಿಡದ ಉಪಯೋಗಗಳು, ಗುಣಗಳು, ಮಾಹಿತಿ, ಮಹತ್ವ | ತುಳಸಿ ದೇವಿಯ (ಮತ್ತೊಂದು) ಹೆಸರುಗಳು | Tulasi (full) information in Kannada

ಹಿಂದೂ ಧರ್ಮದಲ್ಲಿ ತುಳಸಿ ಸಸ್ಯದ ಮಹತ್ವವೇನು? | ತುಳಸಿ ಗಿಡದ ಉಪಯೋಗಗಳು, ಗುಣಗಳು, ಮಾಹಿತಿ, ಮಹತ್ವ | ತುಳಸಿ ದೇವಿಯ (ಮತ್ತೊಂದು) ಹೆಸರುಗಳು | Tulasi (full) information in Kannada ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ. ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ, ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಮತ್ತು ಶ್ರೀ ತುಳಸಿ ದೇವಿಯ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ! ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ. #ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ. "ಹಿಂದೂ ಧರ್ಮದಲ್ಲಿ ತುಳಸಿ ಸಸ್ಯದ ಮಹತ್ವವೇನು? | ತುಳಸಿ ಗಿಡದ ಉಪಯೋಗಗಳು, ಗುಣಗಳು, ಮಾಹಿತಿ, ಮಹತ್ವ | ತುಳಸಿ ದೇವಿಯ (ಮತ್ತೊಂದು) ಹೆಸರುಗಳು | Tulasi (full) information in Kannada" ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ. ತುಳಸಿಯ ಮಹತ್ವ: “ದೈವಿಕ ತುಳಸಿ ಸಸ್ಯವನ್ನು ಹೊಂದಿರುವ ಪ್ರತಿಯೊಂದು ಮನೆಯೂ ದೈವಿಕ ತೀರ್ಥಯಾತ್ರೆಯ ಧಾಮವಾಗಿರುತ್ತದೆ. ಈ ಮನೆಗಳಲ್ಲಿ ಯಾವುದೇ ಕಾಯಿಲೆಗಳು ಇರುವುದಿಲ್ಲ, ಯಮ ದೇವರು (ಸಾವಿನ ದೇವರು) ಯಾವುದೇ ಯಮದೂತರನ್ನು ಕಳುಹಿಸುವುದಿಲ್ಲ.” ಇದನ್ನು ಸ್ಕಂದ ಪುರಾಣ, ಪದ್ಮಪುರಾಣ ಉತ್ತರಾಖಂಡದಲ್ಲಿ ಹೇಳಲಾಗಿದೆ. ನಮ್ಮ ಶಾಸ್ತ್ರಗಳಲ್ಲಿ ಇದನ್ನು ಹೀಗೆ ಹೇಳಿದೆ: "ತುಲಾನಾ ನಾಸ್ತಿ ಅಥೈವಾ ತುಳಸಿ" ಈ ಶ್ಲೋಕದ ಅರ್ಥವನ್ನು ಈ ಕೆಳಗಿನಂತೆ ನೀಡಲಾಗಿದೆ: ತುಳಸಿಯನ್ನು ಹೋಲಿಸಲಾಗುವುದಿಲ್ಲ (ತೋಲನ ಮಾಡಲಾಗುವುದಿಲ್ಲ) (ಅದರ ಗುಣಗಳನ್ನು). ಶ್ರೀಮದ್-ಭಾಗವತಂ ದೈವಿಕ ತುಳಸಿ ಸಸ್ಯದ ವಿಶೇಷ ಸ್ಥಾನದ...
Read More
ಶ್ರೀ ತುಳಸಿ ಕವಚಂ (ಸ್ತೋತ್ರ, ಶ್ಲೋಕ) ಕನ್ನಡದಲ್ಲಿ | Shri Tulasi Kavacham Shloka (Sloka, Stotra) (Lyrics) in Kannada

ಶ್ರೀ ತುಳಸಿ ಕವಚಂ (ಸ್ತೋತ್ರ, ಶ್ಲೋಕ) ಕನ್ನಡದಲ್ಲಿ | Shri Tulasi Kavacham Shloka (Sloka, Stotra) (Lyrics) in Kannada

ಶ್ರೀ ತುಳಸಿ ಕವಚಂ (ಸ್ತೋತ್ರ, ಶ್ಲೋಕ) ಕನ್ನಡದಲ್ಲಿ | Shri Tulasi Kavacham Shloka (Sloka, Stotra) (Lyrics) in Kannada ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ. ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ, ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಮತ್ತು ಶ್ರೀ ತುಳಸಿ ದೇವಿಯ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ! ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ. #ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ. "ಶ್ರೀ ತುಳಸಿ ಕವಚಂ (ಸ್ತೋತ್ರ, ಶ್ಲೋಕ) ಕನ್ನಡದಲ್ಲಿ | Shri Tulasi Kavacham Shloka (Sloka, Stotra) (Lyrics) in Kannada" ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ. ತುಳಸಿ ದೇವಿಯ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಕೆಳಗಡೆ ನೀಡಲಾಗಿದೆ: ಸಮುದ್ರ ಮಂಥನದ ಸಮಯದಲ್ಲಿ, ಭಗವಂತ ಶ್ರೀ ಹರಿ ಭಗವವಂತ ಶ್ರೀ ಧನ್ವಂತರಿಯ ಅವತಾರವನ್ನು ತೆಗೆದುಕೊಳ್ಳುತ್ತಾರೆ. ಈ ಅವತಾರವನ್ನು ಶ್ರೀ ಹರಿಯ ವೈದ್ಯ ರೂಪಾ ಎಂದು ಕರೆಯಲಾಗುತ್ತದೆ, ಅವರು ಸಮುದ್ರ / ಸಾಗರದಿಂದ ಅಮೃತವನ್ನು ಒಳಗೊಂಡಿರುವ ಒಂದು ಸುವರ್ಣ ಕಲಶವನ್ನು (ದೈವಿಕ ಚಿನ್ನದ ಮಡಕೆ) ಹಿಡಿದುಕೊಂಡು ಬರುತ್ತಾರೆ. ಆ ಸಮಯದಲ್ಲಿ ಆನಾಂದ ಅಶ್ರು (ದೈವಿಕ ಸಂತೋಷದ ಕಣ್ಣೀರಿನ ಹನಿಗಳು - आनंद अश्रु) ಭಗವಂತ ಶ್ರೀ ಧನ್ವಂತರಿ ರೂಪಾ ಪರಮಾತ್ಮನಿಂದ ಹೊರಬರುತ್ತದೆ ಮತ್ತು ಈ ಸಂತೋಷದ ಹನಿಗಳು ಶ್ರೀ ತುಳಸಿ ದೇವಿಯ ರೂಪವಾಗಿರುತ್ತದೆ. ಕಾರ್ತಿಕಾ...
Read More
ಶ್ರೀ ರಾಮ ಲಕ್ಷ್ಮಣ ಭರತ ಶತ್ರುಘ್ನರ ಮಕ್ಕಳು, ಹೆಂಡತಿಯರು, ತಂದೆ, ತಾಯಿಯರ ಹೆಸರುಗಳು | Sri Rama Lakshmana Bharata Shatrughna’s Children, Wives Mother Father names in Kannada

ಶ್ರೀ ರಾಮ ಲಕ್ಷ್ಮಣ ಭರತ ಶತ್ರುಘ್ನರ ಮಕ್ಕಳು, ಹೆಂಡತಿಯರು, ತಂದೆ, ತಾಯಿಯರ ಹೆಸರುಗಳು | Sri Rama Lakshmana Bharata Shatrughna’s Children, Wives Mother Father names in Kannada

ಶ್ರೀ ರಾಮ ಲಕ್ಷ್ಮಣ ಭರತ ಶತ್ರುಘ್ನರ ಮಕ್ಕಳು, ಹೆಂಡತಿಯರು, ತಂದೆ, ತಾಯಿಯರ ಹೆಸರುಗಳು | Sri Rama Lakshmana Bharata Shatrughna's Children, Wives Mother Father names in Kannada ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ. ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ ಮತ್ತು ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ! ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ. #ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ. "ಶ್ರೀ ರಾಮ ಲಕ್ಷ್ಮಣ ಭರತ ಶತ್ರುಘ್ನರ ಮಕ್ಕಳು, ಹೆಂಡತಿಯರು, ತಂದೆ, ತಾಯಿಯರ ಹೆಸರುಗಳು | Sri Rama Lakshmana Bharata Shatrughna's Children, Wives Mother Father names in Kannada" ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ. ಭಗವಂತ ಶ್ರೀ ರಾಮ, ಸೂರ್ಯವಂಶದಲ್ಲಿ ಜನಿಸಿದನು. ಈ ಸೂರ್ಯವಂಶದಲ್ಲಿ ಮಹಾನ್ ರಾಜರಾದ ರಘು, ಇಶ್ಕ್ವಾಕು, ಮಾಂದಾತ, ಇತರೆ ರಾಜರುಗಳಿದ್ದರು. ಈ ವಂಶದ ಮೂಲ ಸ್ವಯಂ ಭಗವಂತ ಶ್ರೀ ಹರಿ. ಶ್ರೀ ಹರಿಯ ಮಗ ಶ್ರೀ ಬ್ರಹ್ಮ ದೇವರು. ಈ ವಂಶದಲ್ಲಿ ಕೇವಲ ದೈವಿ ಪುರುಷರು ಮತ್ತು ಮಹಿಳೆಯರು ಮಾತ್ರ ಜನನ ತೆಗೆದುಕೊಂಡಿದ್ದಾರೆ. ಈ ವಂಶದಲ್ಲಿ ಜನನ ತೆಗೆದುಕೊಳ್ಳಬೇಕೆಂದರೆ, ಮಹಾನ್ ದೈವಿ ಭಕ್ತರಾಗಿರಬೇಕು ಮತ್ತು ಭಗವಂತ ಶ್ರೀ ಹರಿಯ ಕೃಪೆ ಇರಬೇಕು. ಹೀಗಿದ್ದರೆ ಮಾತ್ರ ಈ ವಂಶದಲ್ಲಿ ಜನನ, ಅಥವಾ...
Read More
ಸೂರ್ಯವಂಶದ ವಂಶವೃಕ್ಷ (ಸದಸ್ಯರು) ಹೆಸರುಗಳ ಪಟ್ಟಿ (ಸೌರ ರಾಜರ ವಂಶ) | ರಘು, ಇಕ್ಷ್ವಾಕು ವಂಶದ ವಂಶವೃಕ್ಷದ ಹೆಸರುಗಳ ಪಟ್ಟಿ | Suryavamsha family tree names in Kannada (members)

ಸೂರ್ಯವಂಶದ ವಂಶವೃಕ್ಷ (ಸದಸ್ಯರು) ಹೆಸರುಗಳ ಪಟ್ಟಿ (ಸೌರ ರಾಜರ ವಂಶ) | ರಘು, ಇಕ್ಷ್ವಾಕು ವಂಶದ ವಂಶವೃಕ್ಷದ ಹೆಸರುಗಳ ಪಟ್ಟಿ | Suryavamsha family tree names in Kannada (members)

ಸೂರ್ಯವಂಶದ (ಸೌರ ರಾಜರ ವಂಶ) ವಂಶವೃಕ್ಷ (ಸದಸ್ಯರು) ಹೆಸರುಗಳ ಪಟ್ಟಿ | ರಘು, ಇಕ್ಷ್ವಾಕು ವಂಶದ ವಂಶವೃಕ್ಷದ ಹೆಸರುಗಳ ಪಟ್ಟಿ | List of Suryavanshi (Solar dynasty) (Suryavamsha) family tree (members) names in Kannada ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ. ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ ಮತ್ತು ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ! ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ. #ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ. "ಸೂರ್ಯವಂಶದ (ಸೌರ ರಾಜರ ವಂಶ) ವಂಶವೃಕ್ಷ (ಸದಸ್ಯರು) ಹೆಸರುಗಳ ಪಟ್ಟಿ | ರಘು, ಇಕ್ಷ್ವಾಕು ವಂಶದ ವಂಶವೃಕ್ಷದ ಹೆಸರುಗಳ ಪಟ್ಟಿ | List of Suryavanshi (Solar dynasty) (Suryavamsha) family tree (members) names in Kannada" ಕ್ಕೆ ಹೋಗುವ ಮೊದಲು, ನಾವು ಭಗವಂತ ಶ್ರೀ ರಾಮನ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ. ಭಗವಂತ ಶ್ರೀ ರಾಮನು ಸೂರ್ಯವಂಶದ ಶ್ರೇಷ್ಠ ಕುಟುಂಬದಲ್ಲಿ ಜನಿಸಿದನು (ಶ್ರೀ ಸೂರ್ಯ ದೇವರು / ಸೌರ ರಾಜರ ವಂಶದಲ್ಲಿ / ಸೋಲಾರ್ ಡೈನಾಸ್ಟಿ). ಭಾರತದಲ್ಲಿ, ಸೂರ್ಯವಂಶ ಅಥವಾ ಸೌರ ರಾಜರ ವಂಶವನ್ನು ಮಹಾನ್ ರಾಜ ಇಕ್ಷ್ವಾಕು ಸ್ಥಾಪಿಸಿದರು. ಈ ಮಹಾನ್ ಸೂರ್ಯವಂಶಕ್ಕೆ (ಸೌರ ರಾಜರ ವಂಶಕ್ಕೆ) ಸೇರಿದ ಕೆಲ ಮಹಾನ್ ರಾಜರುಗಳ ಹೆಸರು ಇಲ್ಲಿ ನೀಡಲಾಗಿದೆ: ಮಾಂಧಾತ, ಮುಚುಕುಂದ, ಅಂಬರೀಷ,...
Read More
ಶ್ರೀರಾಮನ ವಂಶಾವಳಿ (ವಂಶವೃಕ್ಷ) | Sri Rama’s Genealogy (Family Tree) in Kannada

ಶ್ರೀರಾಮನ ವಂಶಾವಳಿ (ವಂಶವೃಕ್ಷ) | Sri Rama’s Genealogy (Family Tree) in Kannada

ಶ್ರೀ ರಾಮನ ವಂಶಾವಳಿ (ವಂಶವೃಕ್ಷ) | Sri Rama's Genealogy (Family Tree) in Kannada ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ. ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ ಮತ್ತು ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ! ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ. #ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ. "ಶ್ರೀರಾಮನ ವಂಶಾವಳಿ (ವಂಶವೃಕ್ಷ) | Sri Rama's Genealogy (Family Tree) in Kannada" ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ. ಭಗವಂತ ಶ್ರೀ ಹರಿ, ಭಗವಂತ ಶ್ರೀ ರಾಮನಾಗಿ ದಶಾವತಾರದಲ್ಲಿ ಏಳನೇ ಅವತಾರವಾಗಿ ಈ ಭೂಮಿಯ ಮೇಲೆ ಅವತರಿಸುತ್ತಾನೆ.  ತಂದೆ ದಶರಥ ಹಾಗೂ ತಾಯಿ ಕೌಸಲ್ಯೆಯ ಮಗನಾಗಿ, ಸೂರ್ಯವಂಶದಲ್ಲಿ (ರಘು ವಂಶ, ಇಕ್ಷ್ವಾಕುವಿನ ವಂಶ, ಎಂದೂ ಸಹ ಈ ಮಹತ್ತರವಾದ ವಂಶವನ್ನು ಕರೆಯಲಾಗುತ್ತದೆ.) ಭಗವಂತ ಶ್ರೀ ರಾಮನ ವಂಶ ಮೊದಲು ಪ್ರಾರಂಭವಾಗಿದ್ದು ಸ್ವಯಂ ಭಗವಂತ ಶ್ರೀ ಹರಿಯಿಂದಲೇ. (ಇಲ್ಲಿ ಭಗವಂತ ಶ್ರೀ ರಾಮ, ಶ್ರೀ ಹರಿ, ಶ್ರೀ ಕೃಷ್ಣ ಎಲ್ಲರೂ ಒಬ್ಬರೆ, ಆದರೆ ಬೇರೆಯ ಬೇರೆಯ ಅವತಾರಗಳು ಅಷ್ಟೆ.) ಎಡಗಡೆ: ಶ್ರೀ ರಾಮ, ಸೀತಾದೇವಿ, ಹನುಮಂತ, ಲಕ್ಷ್ಮಣ, ಭರತ ಹಾಗೂ ಶತ್ರುಘ್ನ). ಬಲಗಡೆ: ದಶರಥ ರಾಜನು ಪುತ್ರಕಾಮೇಷ್ಠಿ ಯಜ್ಞವನ್ನು ಮಾಡುತ್ತಿರುರುವುದು.) ಶ್ರೀ ರಾಮನ ವಂಶವೃಕ್ಷ ಹೀಗಿದೆ: ಶ್ರೀ ಹರಿಯ ಮಗ ಶ್ರೀ ಬ್ರಹ್ಮ ದೇವರು | ಶ್ರೀ...
Read More
ಕೃಷ್ಣನು ಅಷ್ಟ ಮಹಿಷಿಯನ್ನು ಹೇಗೆ ಮತ್ತು ಏಕೆ ಮದುವೆಯಾದನು (8 ಹೆಂಡತಿಯರು) | How & why Krishna married Ashta Mahishi (8 wives) in Kannada

ಕೃಷ್ಣನು ಅಷ್ಟ ಮಹಿಷಿಯನ್ನು ಹೇಗೆ ಮತ್ತು ಏಕೆ ಮದುವೆಯಾದನು (8 ಹೆಂಡತಿಯರು) | How & why Krishna married Ashta Mahishi (8 wives) in Kannada

ಕೃಷ್ಣನು ಅಷ್ಟ ಮಹಿಷಿಯನ್ನು (8 ಹೆಂಡತಿಯರು) ಹೇಗೆ ಮತ್ತು ಏಕೆ ಮದುವೆಯಾದನು | How & why Krishna married Ashta Mahishi (8 wives) in Kannada ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ. ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ ಮತ್ತು ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ! ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ. #ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ. "ಕೃಷ್ಣನು ಅಷ್ಟ ಮಹಿಷಿಯನ್ನು ಹೇಗೆ ಮತ್ತು ಏಕೆ ಮದುವೆಯಾದನು (8 ಹೆಂಡತಿಯರು) | How & why Krishna married Ashta Mahishi (8 wives) in Kannada" ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ. ಶ್ರೀ ಕೃಷ್ಣನನ್ನು 'ಆತ್ಮ ಕಾಮ' ಎಂದು ಕರೆಯಲಾಗುತ್ತದೆ. ಇದರರ್ಥ, ಅವನಿಗೆ ಸಂತೋಷವನ್ನುಂಟು ಮಾಡುವುದಕ್ಕೆ ಯಾರೊಬ್ಬರ ಅಥವಾ ಯಾವುದರ ಅಗತ್ಯವಿಲ್ಲ. ಅವನು ಸ್ವಯಂ ತೃಪ್ತಿ ಹೊಂದುತ್ತಾನೆ. ಆದ್ದರಿಂದ ಶ್ರೀ ಕ‍ೃಷ್ಣನಿಗೆ 'ಆತ್ಮ ಕಾಮ' ಎಂದು ಕರೆಯಲಾಗುತ್ತದೆ. ಶ್ರೀ ಕೃಷ್ಣನ ಹಿಂದಿನ ಪ್ರಮಾಣದ ಪ್ರಕಾರವಾಗಿ, ದ್ವಾಪರ ಯುಗದಲ್ಲಿ, ಶ್ರೀ ಕೃಷ್ಣನು 16,108 ದೈವಿಕ ಮಹಿಳೆಯರನ್ನು (ದೇವಿಗಳನ್ನು) ಮದುವೆಯಾಗುತ್ತಾನೆ. ಅದರಲ್ಲಿ, ಶ್ರೀ ಕೃಷ್ಣನೊಂದಿಗಿನ 'ಅಷ್ಟ ಭಾರ್ಯ' (ಮೊದಲ 8 ದೈವಿಕ ಸಂಗಾತಿಗಳು) ರೊಂದಿಗೆ ವಿವಾಹದ ಕಥೆಗಳನ್ನು ನಾವೀಗ ತಿಳಿಯೋಣ. ಶ್ರೀ ಕೃಷ್ಣ ಅಷ್ಟ ಮಹಿಷಿಯರನ್ನು (8 ಹೆಂಡತಿಯರು)...
Read More
ಶ್ರವಣ ಉಪವಾಸದ (ಶ್ರವಣೋಪಾಸ) ಮಾಹಿತಿ, ಪ್ರಾಮುಖ್ಯತೆ, ಮಹತ್ವ | Shravana Upavasa (Shravanopasa / fasting) info in Kannada

ಶ್ರವಣ ಉಪವಾಸದ (ಶ್ರವಣೋಪಾಸ) ಮಾಹಿತಿ, ಪ್ರಾಮುಖ್ಯತೆ, ಮಹತ್ವ | Shravana Upavasa (Shravanopasa / fasting) info in Kannada

ಶ್ರವಣ ಉಪವಾಸದ (ಶ್ರವಣೋಪಾಸ) ಮಾಹಿತಿ, ಪ್ರಾಮುಖ್ಯತೆ, ಮಹತ್ವ | Shravana Upavasa (Shravanopasa / fasting) info in Kannada ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ. ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ ಮತ್ತು ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ! ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ. #ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ. "ಶ್ರವಣ ಉಪವಾಸದ (ಶ್ರವಣೋಪಾಸ) ಮಾಹಿತಿ, ಪ್ರಾಮುಖ್ಯತೆ, ಮಹತ್ವ | Shravana Upavasa (Shravanopasa / fasting) info in Kannada" ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ. ‘ಶ್ರವಣ’ ಏಕಾದಶಿ ದಿನದಂದು ಉಪವಾಸ - ಶ್ರವಣ ನಕ್ಷತ್ರದಲ್ಲಿ ಏಕಾದಶಿ ಉಪವಾಸ ವ್ರತವನ್ನು ಆಚರಿಸದವರು, ಆ ವ್ಯಕ್ತಿಯು ಕೆಟ್ಟ ಕರ್ಮಗಳನ್ನು ಅಪಾರ ಪ್ರಮಾಣದಲ್ಲಿ ಸಂಗ್ರಹಿಸುತ್ತಾನೆ ಮತ್ತು ಅವನು / ಅವಳು ‘ಮಂದ ಬುದ್ಧಿ’ (ಮಂದ ಮನಸ್ಸಿನವರು) ಆಗುತ್ತಾರೆ. ಶ್ರವಣ ದ್ವಾದಶಿ ಕೇವಲ ‘ಭಾದ್ರಪದ’, ‘ಮಾಘ’ ಮತ್ತು ‘ಫಲ್ಗುನಾ’ ಮಾಸಗಳಲ್ಲಿ (ತಿಂಗಳುಗಳು) ಮಾತ್ರ ಬರುತ್ತವೆ. ಇತರರ ಮನೆಯಲ್ಲಿ ಊಟವನ್ನು (ಆಹಾರವನ್ನು) ಮಾಡುವುದು - ದಶಮಿ ಮತ್ತು ದ್ವಾದಶಿ ದಿನಗಳಂದು, ಬೇರೊಬ್ಬರ ಮನೆಯಲ್ಲಿ ಎಂದಿಗೂ ಆಹಾರವನ್ನು ತಿನ್ನ ಕೂಡದು ಮತ್ತು ಅದು ಸಾಕಷ್ಟು ಕೆಟ್ಟ ಕರ್ಮಗಳನ್ನು ಸಂಗ್ರಹಿಸುತ್ತದೆ. ಶ್ರವಣ ದ್ವಾದಶಿಯ ಅವಧಿಯಲ್ಲಿ ಒಬ್ಬರು ಎರಡು ದಿನಗಳ ನಿರಂತರ ಉಪವಾಸವನ್ನು ಮಾಡಬೇಕೆಂಬ ಪ್ರಶ್ನೆಯನ್ನು ಇಲ್ಲಿ ಹೊಂದಬಹುದು. ದ್ವಾದಶಿ ವ್ರತವೆಂದರೆ...
Read More
ವಿಷ್ಣು ಸಹಸ್ರನಾಮ (1000 ಹೆಸರುಗಳು) ಅರ್ಥದೊಂದಿಗೆ (ಸ್ತೋತ್ರ, ಪಠಣ, ಅರ್ಥಸಹಿತ) | Vishnu Sahasranama with meaning in Kannada

ವಿಷ್ಣು ಸಹಸ್ರನಾಮ (1000 ಹೆಸರುಗಳು) ಅರ್ಥದೊಂದಿಗೆ (ಸ್ತೋತ್ರ, ಪಠಣ, ಅರ್ಥಸಹಿತ) | Vishnu Sahasranama with meaning in Kannada

ವಿಷ್ಣು ಸಹಸ್ರನಾಮ (1000 ಹೆಸರುಗಳು) ಅರ್ಥದೊಂದಿಗೆ (ಅರ್ಥಸಹಿತ, ಪಠಣ, ಸ್ತೋತ್ರ) | Vishnu Sahasranama with meaning in Kannada ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ. ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ ಮತ್ತು ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ! ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ. #ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ. "ವಿಷ್ಣು ಸಹಸ್ರನಾಮ (1000 ಹೆಸರುಗಳು) ಅರ್ಥದೊಂದಿಗೆ (ಅರ್ಥಸಹಿತ, ಪಠಣ, ಸ್ತೋತ್ರ) | Vishnu Sahasranama with meaning in Kannada" ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ. ‘ವಿಷ್ಣು ಸಹಸ್ರನಾಮ’ ಎಂದರೆ ಭಗವಂತ ವಿಷ್ಣುವಿನ 1000 ಹೆಸರುಗಳು ಎಂದರ್ಥ. ಆದರೆ ಭಗವಂತ ವಿಷ್ಣುವಿಗೆ ಕೇವಲ 1000 ಹೆಸರುಗಳಿವೆ ಎಂದು ಇದರ ಅರ್ಥವಲ್ಲ. "ಈ ಭೂಮಿಯ ಮೇಲಿನ ಮಣ್ಣಿನ ಕಣಗಳ ಸಂಖ್ಯೆಯನ್ನು ನಾವು ಸುಲಭವಾಗಿ ಎಣಿಸಬಹುದು. ಆದರೆ ಭಗವಮತ ವಿಷ್ಣುವಿನ ಹೆಸರುಗಳ ಸಂಖ್ಯೆಯನ್ನು ಎಣಿಸುವುದು ಕಷ್ಟ" ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಇದು ಭಗವಂತ ವಿಷ್ಣುವಿನ ಶ್ರೇಷ್ಠತೆ. ಇದನ್ನು ಯಾರು ಮತ್ತು ಯಾವಾಗ ಬರೆದಿರುವುದು? ಹೌದು, ಇದನ್ನು ಮಹಾಭಾರತದ ಮಹಾಗ್ರಂಥದಲ್ಲಿ ಶ್ರೀ ವೇದ ವ್ಯಾಸರು ಬರೆದಿದ್ದಾರೆ. ಇದನ್ನು ಮಹಾನ್‌ ಮನುಷ್ಯೋತ್ತಮರಾಗಿರುವ ಭೀಷ್ಮರು ಪುನಃ ಹೇಳಿದ್ದಾರೆ. ಭೀಷ್ಮ ಏಕಾದಶಿಯ ದಿನದಂದು, ಅಂದರೆ, ಭಗವಂತ ಶ್ರೀ ಕೃಷ್ಣನ ಸೂಚನೆಯ ಮೇರೆಗೆ ಮಾಘ ಮಾಸಾ (ತಿಂಗಳು) ಶುಕ್ಲ ಪಕ್ಷದ ಏಕಾದಶಿಯಂದು,...
Read More
ಮಕರ ಸಂಕ್ರಾಂತಿ (ಹಬ್ಬದ) ಮಾಹಿತಿ (ಆಧ್ಯಾತ್ಮಿಕ, ಧಾರ್ಮಿಕ, ಮಹತ್ವ) (ಪ್ರಾಮುಖ್ಯತೆ) (ವಿಶೇಷತೆ) | Makara Sankranti information (facts) (spiritual, religious, significance) (importance) (specialty) in Kannada

ಮಕರ ಸಂಕ್ರಾಂತಿ (ಹಬ್ಬದ) ಮಾಹಿತಿ (ಆಧ್ಯಾತ್ಮಿಕ, ಧಾರ್ಮಿಕ, ಮಹತ್ವ) (ಪ್ರಾಮುಖ್ಯತೆ) (ವಿಶೇಷತೆ) | Makara Sankranti information (facts) (spiritual, religious, significance) (importance) (specialty) in Kannada

ಮಕರ ಸಂಕ್ರಾಂತಿ (ಹಬ್ಬದ) ಮಾಹಿತಿ (ಆಧ್ಯಾತ್ಮಿಕ, ಧಾರ್ಮಿಕ, ಮಹತ್ವ) (ಪ್ರಾಮುಖ್ಯತೆ) (ವಿಶೇಷತೆ) | Makara Sankranti information (facts) (spiritual, religious, significance) (importance) (specialty) in Kannada ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ. ಭಗವಂತ ಶ್ರೀ ವಿಷ್ಣುವಿನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ! ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ. #ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ. "ಮಕರ ಸಂಕ್ರಾಂತಿ (ಹಬ್ಬದ) ಮಾಹಿತಿ (ಆಧ್ಯಾತ್ಮಿಕ, ಧಾರ್ಮಿಕ, ಮಹತ್ವ) (ಪ್ರಾಮುಖ್ಯತೆ) (ವಿಶೇಷತೆ) | Makara Sankranti information (facts) (spiritual, religious, significance) (importance) (specialty) in Kannada" ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ. ಮಕರ ಸಂಕ್ರಾಂತಿ: 'ಮಕರ ಸಂಕ್ರಾಂತಿ' ಪದಗಳ ಅರ್ಥವೇನು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳೋಣ: 'ಮಕರ' ಎಂಬುದು 'ರಾಶಿ'ಗಳಲ್ಲಿ ಒಂದು ಮತ್ತು 'ಸಂಕ್ರಾಂತಿ ಅಥವಾ ಸಂಕ್ರಮಣ' ಎಂದರೆ ಶ್ರೀ ಸೂರ್ಯ ದೇವನ ಚಲನೆ ಎಂದು ಅರ್ಥ. ಅಂದರೆ ಶ್ರೀ ಸೂರ್ಯ ದೇವ 'ಧನೂರಾಶಿ' ಯಿಂದ ‘ಮಕರ ರಾಶಿ' ಯತ್ತ ಚಲಿಸುತ್ತಾರೆ. ಇಲ್ಲಿ ಸಂಕ್ರಾಂತಿ / ಸಂಕ್ರಮಣ ಎಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು ಎಂದು ಅರ್ಥ. ಸಂಕ್ರಮಣ = ಸಂ + ಕ್ರಮಣ. ಇಲ್ಲಿ ಕ್ರಮಣ ಎಂದರೆ ಚಲನೆ ಎಂದು ಅರ್ಥ. ಸೂರ್ಯ ದೇವರು ಧನೂರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ಕಾರ್ಯವು, ಸೂರ್ಯೋದಯದ ಸಮಯದಲ್ಲಿ ಸಂಭವಿಸದಿದ್ದರೆ, ಅದನ್ನು ಮಕರ ಸಂಕ್ರಾಂತಿಯ ಹಬ್ಬದ ದಿನವೆಂದು ಪರಿಗಣಿಸಬಾರದು. ಸಂಕ್ರಾಂತಿ ಯಾವಾಗ ಆಚರಿಸಬೇಕು: ಶ್ರೀ ಸೂರ್ಯ ದೇವರು 'ಧನೂರಾಶಿ'ಯಿಂದ 'ಮಕರ ರಾಶಿ'ಗೆ ಪ್ರವೇಶಿಸುವ ದಿನವು, ಭಾರತೀಯ...
Read More